OPTIONAL KANNADA

COURSE OUTCOME

SEMESTER/ TITLE OF THE COURSE LEARNING OUTCOME PROGRAM SPECIFIC OUTCOME

ಮೊದಲನೇ ಸೆಮಿಸ್ಟರ್

  •  ಸಾಹಿತ್ಯ ಚರಿತ್ರೆಯನ್ನು ಮೊಟ್ಟಮೊದಲು ವಿದ್ಯಾರ್ಥಿಗಳಿಗೆ ಓದಿಸುವ ಉದ್ದೇಶ ನಮ್ಮದು. ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪ, ಉದ್ದೇಶ , ಕವಿರಾಜಮಾರ್ಗ, ವಡ್ಡಾರಾಧನೆ, ಚಂಪೂ ಸಾಹಿತ್ಯ , ವಚನಗಳು , ಕೀರ್ತನೆ , ತತ್ವಪದ ,ರಗಳೆ ,ಷಟ್ಪದಿ , ಸಾಂಗತ್ಯ , ತ್ರಿಪದಿ ಮುಂತಾದವುಗಳ ವಿಷಯಗಳ ಪರಿಚಯ , ಜೊತೆಗೆ ಇವುಗಳಿಗೆ ಸಂಬಧಿಸಿದತೆ ನಿರ್ದಿಷ್ಟ ಪಠ್ಯವನ್ನು ವಿದ್ಯಾರ್ಥಿಗಳು ಓದುತ್ತಾರೆ
ಕಲಿಕೆಯ ಅಂತಿಮ ಫಲಿತಗಳು:
  • ಇಡೀ ಕನ್ನಡ ಸಾಹಿತ್ಯ ಚರಿತ್ರೆಯ ಪರಿಚಯದೊಂದಿಗೆ ಕೆಲವು ಕವಿಗಳ ಪಠ್ಯದ ವಿಧ್ಯುಕ್ತ ಅಭ್ಯಾಸವನ್ನು ವಿದ್ಯಾರ್ಥಿಗಳು ಮಾಡಿರುತ್ತಾರೆ.

  •  ಶಬ್ದಮಣಿದರ್ಪಣ , ಕಾವ್ಯಮೀಮಾಂಸೆಯAತಹ ಶಾಸ್ತಿçÃಯ ಓದಿನೊಂದಿಗೆ ಹಳಗನ್ನಡ , ನಡುಗನ್ನಡ ಹಾಗೂ ಹೊಸಗನ್ನಡದ ಪಠ್ಯದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಅಗಾಧತೆಯ ಅರಿವನ್ನು ವಿದ್ಯಾರ್ಥಿಗಳು ಮೂಡಿಸಿಕೊಂಡು ಆ ಮೂಲಕ ಕನ್ನಡ ಸಾಹಿತ್ಯವನ್ನು ವಿಶ್ವಸಾಹಿತ್ಯದ ಜೊತೆಗಿಟ್ಟು ಬೆಳೆಸುವ ಕೈಂಕರ್ಯದಲ್ಲಿ ಆತ್ಮವಿಶ್ವಾಸದಿಂದ ಮುನ್ನಗ್ಗಲು ಅಣಿಗೊಂಡು ಸಮಾಜಮುಖೀ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ಪಡೆಯುತ್ತಾರೆ

ಎರಡನೇ ಸೆಮಿಸ್ಟರ್

  • ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಓದಿಸುವ ಕೆಲಸ ಈ ಹಂತದಲ್ಲಿ ನಡೆಯುತ್ತದೆ. ಕವಿತೆ, ಕತೆ, ಕಾದಂಬರಿ , ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳ ಅಭ್ಯಾಸದ ಯೋಜನೆಯಿದೆ

  • ಗೀತಕಾವ್ಯಗಳು, ಮಹಾಕಾವ್ಯ, ನವೋದಯ , ನವ್ಯ ಕಾವ್ಯದ ಆಯ್ದ ಪಠ್ಯಗಳನ್ನು ಬೋಧಿಸಲಾಗುತ್ತದೆ. ಕುವೆಂಪು ಅವರ ‘ಮಹಾರಾತ್ರಿ’ ನಾಟಕವನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಪರಿಣಿತಿ ಸಾಧಿಸುತ್ತಾರೆ
  • “ಜ್ಞಾನ ಉಪಾಸನೆಯ ಮಾರ್ಗವೇ ಹೊರತು ಉದ್ಯೋಗದ ಮೂಲವಲ್ಲ” ಎಂಬ ತಿಳುವಳಿಕೆಯನ್ನು ವಿದ್ಯಾರ್ಥಿಗಳು ಹೊಂದುತ್ತಾರೆ

ಮೂರನೇ ಸೆಮಿಸ್ಟರ್

  • ಕಾವ್ಯಮೀಮಾಂಸೆಯ ಶಾಸ್ತಿçÃಯ ಅಧ್ಯಯನವನ್ನು ವಿದ್ಯಾರ್ಥಿಗಳು ಈ ಹಂತದಲ್ಲಿ ಮಾಡುತ್ತಾರೆ. ಜೊತೆಗೇ ಹರಿಹರನ ರಗಳೆ , ರಾಘವಾಂಕನ ಷಟ್ಪದಿ ಹಾಗೂ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯ ಭಾಗಗಳನ್ನು ಅಧ್ಯಯನ ಮಾಡುವಲ್ಲಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುತ್ತಾರೆ

ನಾಲ್ಕನೇ ಸೆಮಿಸ್ಟರ್

  • ನಡುಗನ್ನಡ ಕಾವ್ಯದ ಸವಿಯನ್ನು ಈ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಸವಿಯುತ್ತಾರೆ. ಜನ್ನನ ಯಶೋಧರ ಚರಿತೆ, ಚಾಮರಸನ ಪ್ರಭುಲಿಂಗಲೀಲೆಯ ಆಯ್ದಭಾಗಗಳನ್ನು ಅಭ್ಯಾಸ ಮಾಡುತ್ತಾರೆ

  • ಪಾಶ್ಚಾತ್ಯ ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಯ ಕೆಲವು ತತ್ವಗಳು ಪಠ್ಯದ ಭಾಗಗಳಾಗಿದ್ದು ವಿದ್ಯಾರ್ಥಿಗಳ ಅಧ್ಯಯನ ಜಾಗತಿಕ ಸಾಹಿತ್ಯದ ಕಡೆಗೂ ಹೊರಳುತ್ತದೆ

ಐದನೇ ಸೆಮಿಸ್ಟರ್ ಪತ್ರಿಕೆ -೫ 

  • ಹಳಗನ್ನಡ ವ್ಯಾಕರಣವನ್ನು ಅಧ್ಯಯನ ಮಾಡಿಸುವುದು ಮತ್ತು ಈ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷೆಯ ಮೂಲ ಅರಿವನ್ನು ಮೂಡಿಸುವುದು ಈ ಹಂತದ ಉದ್ದೇಶ. ಅದಕ್ಕಾಗಿ ಕೇಶೀರಾಜನ ಶಬ್ದಮಣಿದರ್ಪಣವನ್ನು ಈ ಭಾಗದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದರೊಂದಿಗೆ ವ್ಯಾಕರಣ ಪರಿಣತಿ ಸಾಧಿಸುತ್ತಾರೆ

  • ಜೊತೆಗೆ ಆಧುನಿಕ ಪೂರ್ವ ಕನ್ನಡವನ್ನು ಅಂದರೆ ವಡ್ಡಾರಾಧನೆ , ರಾಮಾಶ್ವಮೇಧ , ಮುದ್ರಾಮಂಜೂಷದ ಕತೆಗಳ ಮೂಲಕ ಇಡೀ ಪಠ್ಯದ ಪ್ರವೇಶ ಸಾಧ್ಯವಾಗುತ್ತದೆ

ಐದನೇ ಸೆಮಿಸ್ಟರ್ ಪತ್ರಿಕೆ – ೬

  •  ಶಾಸನಗಳ ಅಭ್ಯಾಸವನ್ನು ಈ ಹಂತದಲ್ಲಿ ವಿದ್ಯಾರ್ಥಿಗಳು ಮಾಡುತ್ತಾರೆ. ರಾಮಧಾನ್ಯಚರಿತೆ , ಕನಕದಾಸ – ಪುರಂದರದಾಸರ ಕೀರ್ತನೆಗಳು , ಛಂದಸ್ಸು ಹಾಗೂ ಸಂಸ್ಕೃತಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವದರಿಂದ ವಿದ್ಯಾರ್ಥಿಗಳು ಸಾಹಿತ್ಯದ ಓದಿನ ಹಿಡಿತ ಸಾಧಿಸುತ್ತಾರೆ

ಆರನೇ ಸೆಮಿಸ್ಟರ್ ಪತ್ರಿಕೆ – ೭

  • ಇದರಲ್ಲಿ ವಿದ್ಯಾರ್ಥಿಗಳು ಭಾಷಾಶಾಸ್ತç , ಮಹಿಳಾ ಅಧ್ಯಯನದ ಜೊತೆಗೆ ಭಾರತೀಯ ಅನುವಾದಿತ ಕಥಾಸಾಹಿತ್ಯದ ಬಗ್ಗೆ ಅಧ್ಯಯನ ಮಾಡುತ್ತಾರೆ

  • ಬೇರೆ ಬೇರೆ ಸಾಹಿತ್ಯದ ಸಂವೇದನೆಗಳನ್ಯ ಗುರುತಿಸಲು ವಿದ್ಯಾರ್ಥಿಗಳಿಗೆ ಇದು ಪ್ರೇರಣೆ ನೀಡುತ್ತದೆ

ಆರನೇ ಸೆಮಿಸ್ಟರ್ ಪತ್ರಿಕೆ – ೮

  • ಹೊಸಗನ್ನಡ ಗದ್ಯವನ್ನು ವಿದ್ಯಾರ್ಥಿಗಳು ಈ ಹಂತದಲ್ಲಿ ಅಭ್ಯಾಸ ಮಾಡುತ್ತಾರೆ. ತೌಲನಿಕ ಅಧ್ಯಯನ , ಆತ್ಮಕಥನದÀ ಅಭ್ಯಾಸ ಜೊತೆಯಲ್ಲೇ ಸಾಗುತ್ತದೆ. ಶಿವರಾತ್ರಿ , ತಲೆದಂಡ ನಾಟಕದ ತೌಲನಿಕ ಅಧ್ಯಯನ , ಮಣೆಗಾರ ಆತ್ಮಕಥನ , ಅಜ್ಞಾತನೊಬ್ಬನ ಆತ್ಮಚರಿತ್ರೆ ಕಾದಂಬರಿಯನ್ನು ಪಠ್ಯವಾಗಿ ಅಭ್ಯಾಸ ಮಾಡಿಸಲಾಗುತ್ತದೆ. ಇದರ ಮೂಲಕ ಕನ್ನಡ ಸಾಹಿತ್ಯದ ಅಗಾಧತೆ , ಆಳ , ಅಗಲಗಳ ಜ್ಞಾನವನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ
SEMESTER/ TITLE OF THE COURSE LEARNING OUTCOME

ಮೊದಲನೇ ಸೆಮಿಸ್ಟರ್

  •  ಸಾಹಿತ್ಯ ಚರಿತ್ರೆಯನ್ನು ಮೊಟ್ಟಮೊದಲು ವಿದ್ಯಾರ್ಥಿಗಳಿಗೆ ಓದಿಸುವ ಉದ್ದೇಶ ನಮ್ಮದು. ಕನ್ನಡ
    ಸಾಹಿತ್ಯ ಚರಿತ್ರೆಯ
    ಸ್ವರೂಪ, ಉದ್ದೇಶ ,
    ಕವಿರಾಜಮಾರ್ಗ,
    ವಡ್ಡಾರಾಧನೆ, ಚಂಪೂ
    ಸಾಹಿತ್ಯ , ವಚನಗಳು ,
    ಕೀರ್ತನೆ , ತತ್ವಪದ ,
    ರಗಳೆ ,ಷಟ್ಪದಿ , ಸಾಂಗತ್ಯ ,
    ತ್ರಿಪದಿ ಮುಂತಾದವುಗಳ
    ವಿಷಯಗಳ ಪರಿಚಯ ,
    ಜೊತೆಗೆ ಇವುಗಳಿಗೆ
    ಸಂಬಧಿಸಿದತೆ ನಿರ್ದಿಷ್ಟ
    ಪಠ್ಯವನ್ನು
    ವಿದ್ಯಾರ್ಥಿಗಳು
    ಓದುತ್ತಾರೆ

ಎರಡನೇ ಸೆಮಿಸ್ಟರ್

  • ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಓದಿಸುವ ಕೆಲಸ ಈ ಹಂತದಲ್ಲಿ ನಡೆಯುತ್ತದೆ. ಕವಿತೆ, ಕತೆ, ಕಾದಂಬರಿ , ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳ ಅಭ್ಯಾಸದ ಯೋಜನೆಯಿದೆ

  • ಗೀತಕಾವ್ಯಗಳು, ಮಹಾಕಾವ್ಯ, ನವೋದಯ , ನವ್ಯ ಕಾವ್ಯದ ಆಯ್ದ ಪಠ್ಯಗಳನ್ನು ಬೋಧಿಸಲಾಗುತ್ತದೆ. ಕುವೆಂಪು ಅವರ ‘ಮಹಾರಾತ್ರಿ’ ನಾಟಕವನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಪರಿಣಿತಿ ಸಾಧಿಸುತ್ತಾರೆ

ಮೂರನೇ ಸೆಮಿಸ್ಟರ್

  • ಕಾವ್ಯಮೀಮಾಂಸೆಯ ಶಾಸ್ತಿçÃಯ ಅಧ್ಯಯನವನ್ನು ವಿದ್ಯಾರ್ಥಿಗಳು ಈ ಹಂತದಲ್ಲಿ ಮಾಡುತ್ತಾರೆ. ಜೊತೆಗೇ ಹರಿಹರನ ರಗಳೆ , ರಾಘವಾಂಕನ ಷಟ್ಪದಿ ಹಾಗೂ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯ ಭಾಗಗಳನ್ನು ಅಧ್ಯಯನ ಮಾಡುವಲ್ಲಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುತ್ತಾರೆ

ನಾಲ್ಕನೇ ಸೆಮಿಸ್ಟರ್

  • ನಡುಗನ್ನಡ ಕಾವ್ಯದ ಸವಿಯನ್ನು ಈ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಸವಿಯುತ್ತಾರೆ. ಜನ್ನನ ಯಶೋಧರ ಚರಿತೆ, ಚಾಮರಸನ ಪ್ರಭುಲಿಂಗಲೀಲೆಯ ಆಯ್ದಭಾಗಗಳನ್ನು ಅಭ್ಯಾಸ ಮಾಡುತ್ತಾರೆ

  • ಪಾಶ್ಚಾತ್ಯ ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಯ ಕೆಲವು ತತ್ವಗಳು ಪಠ್ಯದ ಭಾಗಗಳಾಗಿದ್ದು ವಿದ್ಯಾರ್ಥಿಗಳ ಅಧ್ಯಯನ ಜಾಗತಿಕ ಸಾಹಿತ್ಯದ ಕಡೆಗೂ ಹೊರಳುತ್ತದೆ
ಐದನೇ ಸೆಮಿಸ್ಟರ್
 ಪತ್ರಿಕೆ -೫
  • ಹಳಗನ್ನಡ ವ್ಯಾಕರಣವನ್ನು ಅಧ್ಯಯನ ಮಾಡಿಸುವುದು ಮತ್ತು ಈ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷೆಯ ಮೂಲ ಅರಿವನ್ನು ಮೂಡಿಸುವುದು ಈ ಹಂತದ ಉದ್ದೇಶ. ಅದಕ್ಕಾಗಿ ಕೇಶೀರಾಜನ ಶಬ್ದಮಣಿದರ್ಪಣವನ್ನು ಈ ಭಾಗದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದರೊಂದಿಗೆ ವ್ಯಾಕರಣ ಪರಿಣತಿ ಸಾಧಿಸುತ್ತಾರೆ

  • ಜೊತೆಗೆ ಆಧುನಿಕ ಪೂರ್ವ ಕನ್ನಡವನ್ನು ಅಂದರೆ ವಡ್ಡಾರಾಧನೆ , ರಾಮಾಶ್ವಮೇಧ , ಮುದ್ರಾಮಂಜೂಷದ ಕತೆಗಳ ಮೂಲಕ ಇಡೀ ಪಠ್ಯದ ಪ್ರವೇಶ ಸಾಧ್ಯವಾಗುತ್ತದೆ
ಐದನೇ ಸೆಮಿಸ್ಟರ್
ಪತ್ರಿಕೆ – ೬
  •  ಶಾಸನಗಳ ಅಭ್ಯಾಸವನ್ನು ಈ ಹಂತದಲ್ಲಿ ವಿದ್ಯಾರ್ಥಿಗಳು ಮಾಡುತ್ತಾರೆ. ರಾಮಧಾನ್ಯಚರಿತೆ , ಕನಕದಾಸ – ಪುರಂದರದಾಸರ ಕೀರ್ತನೆಗಳು , ಛಂದಸ್ಸು ಹಾಗೂ ಸಂಸ್ಕೃತಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವದರಿಂದ ವಿದ್ಯಾರ್ಥಿಗಳು ಸಾಹಿತ್ಯದ ಓದಿನ ಹಿಡಿತ ಸಾಧಿಸುತ್ತಾರೆ
ಆರನೇ ಸೆಮಿಸ್ಟರ್ 
ಪತ್ರಿಕೆ – ೭
  • ಇದರಲ್ಲಿ ವಿದ್ಯಾರ್ಥಿಗಳು ಭಾಷಾಶಾಸ್ತç , ಮಹಿಳಾ ಅಧ್ಯಯನದ ಜೊತೆಗೆ ಭಾರತೀಯ ಅನುವಾದಿತ ಕಥಾಸಾಹಿತ್ಯದ ಬಗ್ಗೆ ಅಧ್ಯಯನ ಮಾಡುತ್ತಾರೆ

  • ಬೇರೆ ಬೇರೆ ಸಾಹಿತ್ಯದ ಸಂವೇದನೆಗಳನ್ಯ ಗುರುತಿಸಲು ವಿದ್ಯಾರ್ಥಿಗಳಿಗೆ ಇದು ಪ್ರೇರಣೆ ನೀಡುತ್ತದೆ
ಆರನೇ ಸೆಮಿಸ್ಟರ್
 ಪತ್ರಿಕೆ – ೮
  • ಹೊಸಗನ್ನಡ ಗದ್ಯವನ್ನು ವಿದ್ಯಾರ್ಥಿಗಳು ಈ ಹಂತದಲ್ಲಿ ಅಭ್ಯಾಸ ಮಾಡುತ್ತಾರೆ. ತೌಲನಿಕ ಅಧ್ಯಯನ , ಆತ್ಮಕಥನದÀ ಅಭ್ಯಾಸ ಜೊತೆಯಲ್ಲೇ ಸಾಗುತ್ತದೆ. ಶಿವರಾತ್ರಿ , ತಲೆದಂಡ ನಾಟಕದ ತೌಲನಿಕ ಅಧ್ಯಯನ , ಮಣೆಗಾರ ಆತ್ಮಕಥನ , ಅಜ್ಞಾತನೊಬ್ಬನ ಆತ್ಮಚರಿತ್ರೆ ಕಾದಂಬರಿಯನ್ನು ಪಠ್ಯವಾಗಿ ಅಭ್ಯಾಸ ಮಾಡಿಸಲಾಗುತ್ತದೆ. ಇದರ ಮೂಲಕ ಕನ್ನಡ ಸಾಹಿತ್ಯದ ಅಗಾಧತೆ , ಆಳ , ಅಗಲಗಳ ಜ್ಞಾನವನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ
PROGRAM SPECIFIC OUTCOME
ಕಲಿಕೆಯ ಅಂತಿಮ ಫಲಿತಗಳು:
  • ಇಡೀ ಕನ್ನಡ ಸಾಹಿತ್ಯ ಚರಿತ್ರೆಯ ಪರಿಚಯದೊಂದಿಗೆ
    ಕೆಲವು ಕವಿಗಳ ಪಠ್ಯದ ವಿಧ್ಯುಕ್ತ ಅಭ್ಯಾಸವನ್ನು ವಿದ್ಯಾರ್ಥಿಗಳು ಮಾಡಿರುತ್ತಾರೆ.

  •  ಶಬ್ದಮಣಿದರ್ಪಣ ,
    ಕಾವ್ಯಮೀಮಾಂಸೆಯತಹ ಶಾಸ್ತಿçÃಯ ಓದಿನೊಂದಿಗೆ
    ಹಳಗನ್ನಡ , ನಡುಗನ್ನಡ ಹಾಗೂ ಹೊಸಗನ್ನಡದ ಪಠ್ಯದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಅಗಾಧತೆಯ ಅರಿವನ್ನು ವಿದ್ಯಾರ್ಥಿಗಳು ಮೂಡಿಸಿಕೊಂಡು ಆ ಮೂಲಕ ಕನ್ನಡ ಸಾಹಿತ್ಯವನ್ನು ವಿಶ್ವಸಾಹಿತ್ಯದ ಜೊತೆಗಿಟ್ಟು ಬೆಳೆಸುವ ಕೈಂಕರ್ಯದಲ್ಲಿ ಆತ್ಮವಿಶ್ವಾಸದಿಂದ ಮುನ್ನಗ್ಗಲು ಅಣಿಗೊಂಡು ಸಮಾಜಮುಖೀ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ
    ಪಡೆಯುತ್ತಾರೆ

  • “ಜ್ಞಾನ ಉಪಾಸನೆಯ ಮಾರ್ಗವೇ ಹೊರತು ಉದ್ಯೋಗದ ಮೂಲವಲ್ಲ” ಎಂಬ ತಿಳುವಳಿಕೆಯನ್ನು ವಿದ್ಯಾರ್ಥಿಗಳು ಹೊಂದುತ್ತಾರೆ

FACULTY

Dr. Sandhya L Hegde

Assistant Professor

M.A, M.Phil, Ph.D, NET, SLET
sandhyalhegde.nmkrv@rvei.edu.in

Prof. Basavaraja Amarappa

Assistant Professor

M.A, NET, KSET
Basavarajaa.nmkrv@rve i.edu.in

Mrs. Leelavathi P

Assistant Professor

M.A B.Ed., M.Phil, NET
Leelavathip.nmkrv@rvei.edu.in

Mrs. Sumana A S

Assistant Professor

M.A